ಒಳ್ಳೆ ಹುಡುಗ ಪ್ರಥಮ್ ರಾಜಧಾನಿ ಬೆಂಗಳೂರು ಬಿಟ್ಟು ಹೋಗ್ತಿದ್ದಾರಾ? ಕಾರಣ? | FILMIBEAT KANNADA
  • 5 years ago
Bigg Boss Kannada Season 4 Winner, Actor, Director Olle Huduga Pratham decides to leave Bangalore. What could be the reason? Watch this video.

ಬಿಗ್ ಬಾಸ್ ಕನ್ನಡ ಸೀಸನ್ 4 ವಿನ್ನರ್, ನಟ, ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಬೆಂಗಳೂರು ಬಿಟ್ಟು ಹೋಗಲು ನಿರ್ಧರಿಸಿದ್ದಾರೆ. ಈ ಸುದ್ದಿ ನಿಜಕ್ಕೂ ಅಭಿಮಾನಿಗಳಿಗೆ ಶಾಕ್ ಕೊಡುತ್ತೆ. ಇದಕ್ಕೆ ಕಾರಣ ತಿಳಿಯಲು ಈ ವಿಡಿಯೋ ನೋಡಿ
Recommended