ಮಂಡ್ಯ ಉಪಚುನಾವಣೆ : ಮೌನ ಮುರಿದ ಜೆಡಿಎಸ್ ಟಿಕೆಟ್‌ ವಂಚಿತೆ ಡಾ.ಲಕ್ಷ್ಮಿ | Oneindia Kannada
  • 6 years ago
ಮಂಡ್ಯ ಜಿಲ್ಲೆ ಲೋಕಸಭೆ ಉಪಚುನಾವಣೆ ಟಿಕೆಟ್ ಗೆ ಪ್ರಬಲ ಆಕಾಂಕ್ಷಿ ಆಗಿದ್ದ ಡಾ.ಲಕ್ಷ್ಮಿ ಅಶ್ವಿನ್‌ ಗೌಡ ಕೊನೆಗೂ ಮೌನ ಮುರಿದಿದ್ದಾರೆ. 'ನಾನು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತೆ, ದೇವೇಗೌಡ ಹಾಗೂ ಕುಮಾರಸ್ವಾಮಿ ಮಾತಿಗೆ ಬದ್ಧ' ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಆ ಪೋಸ್ಟ್‌ನಲ್ಲೂ ಅವರಲ್ಲಿನ ಅಸಮಾಧಾನ ಇಣುಕುತ್ತಿರುವುದು ಸ್ಪಷ್ಟ.

Mandya Lok Sabha by election ticket aspirant Lakshmi Ashwin Gouda writes in social media about missing the ticket. She said 'i am a jds party worker and will continue in party'.
Recommended