ಆಯ್ಕೆ ಸಮಿತಿಯ ನಿರ್ಲಕ್ಷ್ಯಕ್ಕೆ ಬೇಸರಗೊಂಡ ಈ ಕ್ರಿಕೆಟಿಗ ! | Oneindia Kannada

  • 6 years ago
ತಂಡಕ್ಕೆ ಆಯ್ಕೆಗೊಳ್ಳಲು ಸಾಕಾಗುವಷ್ಟು ಸಾಧನೆ ಇಲ್ಲದಿದ್ದರಿಂದ ತಿವಾರಿ ಅವರನ್ನು ಆರಿಸಲಾಗಿಲ್ಲ ಎಂಬ ಕಾರಣನೀಡಿ, ಭಾರತ ಕ್ರಿಕೆಟ್ ಆಯ್ಕೆ ಸಮಿತಿಯು ಮನೋಜ್ ತಿವಾರಿ ಅವರನ್ನು ಭಾರತ ಎ ಮತ್ತು ದುಲೀಪ್ ಟ್ರೋಫಿ ತಂಡದಿಂದ ಹೊರಗಿಟ್ಟಿದ್ದು, ಈ ಬಗ್ಗೆ ತಿವಾರಿ ಬೇಸರ ವ್ಯಕ್ತಪಡಿಸಿದ್ದಾರೆ.

Manoj Tiwari has been one of the unluckiest players of Indian cricket . Manoj Tiwari has once again complained about how selection committee overlooked him

Recommended