KPL 2018 : ಉಳಿಸಿಕೊಂಡ ಆಟಗಾರರಲ್ಲಿ ವಿನಯ್, ಮನೀಷ್ ಪ್ರಮುಖರು | Oneindia kannada

  • 6 years ago
ಏಳು ಫ್ರಾಂಚೈಸಿಗಳು ಜುಲೈ 21ರ ಶನಿವಾರ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) VIIಕ್ಕಾಗಿ ನಡೆಯುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ. ಆದರೆ ಹರಾಜಿಗೆ ಮುನ್ನ ತಂಡಗಳು ತನ್ನಲ್ಲೇ ಉಳಿಸಿಕೊಂಡಿರುವ ಆಟಗಾರರ ಸಾಲಿನಲ್ಲಿ ಮನೀಷ್ ಪಾಂಡೆ, ವಿನಯ್ ಕುಮಾರ್ ಪ್ರಮುಖರು.

Karnataka premiere league is starting from Saturday and Here are few of the players who were retained by their teams

Recommended