ಕಾಂಗ್ರೆಸ್ - ಜೆಡಿಎಸ್ ಮತ್ರಿ ಸರ್ಕಾರದ ನಾಯಕರಿಗೆ ರೈತರ ಬಗ್ಗೆ ಕಾಳಜಿ ಇಲ್ವಾ? | Oneindia Kannada
  • 6 years ago
MLAs taking oath on farmers, are they really worried about farmers issues? If so, why they are demanding only key portfolio like PWD, Finance, Power ministry, why not Agriculture, Irrigation, Animal Husbandry Veterinary ministry?


ರೈತರ ಬಗ್ಗೆ ಇಷ್ಟುದ್ದ ಭಾಷಣ ಬಿಗಿಯುವ, ರೈತರ ಹೆಸರಿನಲ್ಲಿ ಪ್ರಮಾಣವಚನ ತೆಗೆದುಕೊಳ್ಳುವ, ತಮ್ಮ ಬೇಳೆ ಬೇಯಬೇಕಾದರೆ, ರೈತರ ವಿಚಾರದಲ್ಲೂ ರಾಜಕೀಯ ಮಾಡುವ ನಮ್ಮ ಜನಪ್ರತಿನಿಧಿಗಳು, ರೈತಾಪಿ ವರ್ಗದ ಸಮಸ್ಯೆಗಳನ್ನು ಸ್ಪಂದಿಸಲು ತೀರಾ ಹತ್ತಿರವಾಗಿರುವ ಖಾತೆಗೆ ಡಿಮಾಂಡ್ ಮಾಡಿದ ಉದಾಹರಣೆಗಳೇ ಕಮ್ಮಿಯಾಗುತ್ತಿರುವುದು ವಿಷಾದನೀಯ.
Recommended