ಸಿದ್ದು ನ್ಯಾಮಗೌಡ ಹೀಗೆ ಮಾಡದೇ ಇರ್ತಿದ್ರೆ ಇವತ್ತು ಬದುಕಿರುತ್ತಿದ್ರು | Oneindia Kannada
- 6 years ago
Former Union Minister and newly-elected Karnataka Congress MLA Siddu B Nyamagouda passed away in a road accident. They did not die if they did not go to Bagalkot.
ರೈತರಿಗಾಗಿ ಬ್ಯಾರೇಜ್ ಕಟ್ಟಿ ದೇಶದ ಗಮನ ಸೆಳೆದಿದ್ದ, ಈ ಭಾಗದಲ್ಲಿ ಬ್ಯಾರೇಜ್ ಹಿರೋ ಎಂದೇ ಖ್ಯಾತಿಯಾಗಿದ್ದ ಜಮಖಂಡಿ ಮತಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡರು ಇಂದು ಬೆಳಗಿನ ಜಾವ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು.
ರೈತರಿಗಾಗಿ ಬ್ಯಾರೇಜ್ ಕಟ್ಟಿ ದೇಶದ ಗಮನ ಸೆಳೆದಿದ್ದ, ಈ ಭಾಗದಲ್ಲಿ ಬ್ಯಾರೇಜ್ ಹಿರೋ ಎಂದೇ ಖ್ಯಾತಿಯಾಗಿದ್ದ ಜಮಖಂಡಿ ಮತಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡರು ಇಂದು ಬೆಳಗಿನ ಜಾವ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು.