ರಜಿನಿಕಾಂತ್ ಒಬ್ಬ ಅನಕ್ಷರಸ್ಥ. ರಾಜಕೀಯಕ್ಕೆ ಅವರು ಅನರ್ಹ ಎಂದ ಸುಬ್ರಮಣಿಯನ್ ಸ್ವಾಮಿ | Oneindia Kannada
- 6 years ago
Amid speculations that Rajinikanth may side with the BJP, Subramanian Swamy called the veteran Tamil superstar "an illiterate", adding that such an alliance would be a disaster.
ಬಿಜೆಪಿ ಜೊತೆಗೆ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಕೈಜೋಡಿಸುತ್ತಾರೆ ಎಂಬ ಚರ್ಚೆ ಹಳೆಯದು. ಇದೀಗ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಜನೀಕಾಂತ್ ರನ್ನು ಓರ್ವ ಅನಕ್ಷರಸ್ಥ ಎಂದು ಕರೆದಿದ್ದಾರೆ. ಅವರ ಜೊತೆಗಿನ ಮೈತ್ರಿ ದುರಂತ ಎಂದು ಬಣ್ಣಿಸಿದ್ದಾರೆ.
ಬಿಜೆಪಿ ಜೊತೆಗೆ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಕೈಜೋಡಿಸುತ್ತಾರೆ ಎಂಬ ಚರ್ಚೆ ಹಳೆಯದು. ಇದೀಗ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಜನೀಕಾಂತ್ ರನ್ನು ಓರ್ವ ಅನಕ್ಷರಸ್ಥ ಎಂದು ಕರೆದಿದ್ದಾರೆ. ಅವರ ಜೊತೆಗಿನ ಮೈತ್ರಿ ದುರಂತ ಎಂದು ಬಣ್ಣಿಸಿದ್ದಾರೆ.