Public Opinion On Karnataka Election : ಬಿಜೆಪಿ ಯವರು ಅಧಿರಕಕ್ಕೆ ಬಂದರು ಕೂಡ ಸರಿಯಾಗಿ ನಡೆಸಿಕೊಂಡು ಹೋಗೋಲ್ಲ
- 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಸಿಕ್ಕ ವಿಜಯನಗರದ ನಿವಾಸಿಯೊಬ್ಬರು, ನಾನು ವಿಜಯನಗರದಲ್ಲಿ ೩೫ ವರ್ಷದಿಂದ ಇದ್ದೀನಿ. ಈಗ ತುಂಬ ಬದಲಾವಣೆಯಾಗಿದೆ. ಈ ಬಾರಿಯೂ ಇಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ಅಭಿಪ್ರಾಯದಲ್ಲಿ ಇದ್ದೀನಿ. ಬಿಜೆಪಿ ಯವರು ಅಧಿಕಾರಕ್ಕೆ ಬಂದರೂ ಕೂಡ ಅವರು ಸರಿಯಾಗಿ ನಡೆಸಿಕೊಂಡು ಹೋಗೋಲ್ಲ. ಅವರದ್ದು ಬರಿ ನಾಟಕ. ಜನರ ನಂಬಿಕೆ ಕಳ್ಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
Recommended
Public Opinion On Karnataka Election : ಮನೆಗೆ ಮೋರಿ ನೀರು ನುಗ್ಗುತ್ತೆ | Oneindia Kannada
Oneindia Kannada
Public Opinion On Karnataka Election : ಮಾವಳ್ಳಿಯಲ್ಲಿ ಕಸದ್ದೇ ಸಮಸ್ಯೆ | Oneindia Kannada
Oneindia Kannada