Public Opinion On Karnataka Election : ಸರ್ಕಾರದ ಜತೆ ಜನರು ಬದಲಾಗಲಿ | Oneindia Kannada

  • 6 years ago
ನಿಮ್ಮ ಕನಸಿನ ಕರ್ನಾಟಕ ಹೇಗಿರಬೇಕು ಎಂದು ಕೇಳಿ ಜನರ ಬಳಿ ಒನ್ ಇಂಡಿಯಾ ಕನ್ನಡ ಹೊರಟಾಗ ಅನೇಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ . ಬೆಂಗಳೂರಿನಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ . ಸರ್ಕಾರದ ಜೊತೆ ಜನರು ಬದಲಾಗಬೇಕಿದೆ .
ಮೂಲಭೂತ ಸೌಕರ್ಯದ ಬಗ್ಗೆ ಸರ್ಕಾರ , ಜನ ಪ್ರತಿನಿಧಿಗಳು ಹೆಚ್ಚು ಗಮನ ಹರಿಸಬೇಕಿದೆ . ಯಾವುದೇ ಸರ್ಕಾರ ಬಂದರು ಪ್ರಜೆಗಳ ಕಷ್ಟಕ್ಕೆ ಸ್ಪಂದಿಸಲಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಿ .

Recommended