ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ | Filmibeat Kannada
  • 6 years ago
ವಾತಾವರಣ ತುಂಬಾನೇ ಬದಲಾಗಿದೆ. ನೀರಿನ ಅಭಾವ ಹೆಚ್ಚಾಗಿದೆ. ನಾವುಗಳೇ ನೀರಿಗಾಗಿ ಸುತ್ತಾಡುತ್ತಿರುವಾಗ ಮೂಕ ಪ್ರಾಣಿಗಳು ಏನು ಮಾಡುತ್ತವೆ . ಇದನ್ನರಿತ ರಾಧಿಕಾ ಪಂಡಿತ್ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ

Climate is changing and There is lot of scarcity for water . And Yash's wife Radhika Pandith has come up with a message to all her fans.
Recommended