ಬಿಗ್ ಬಾಸ್ ಕನ್ನಡ ಸೀಸನ್ 5 : ಜಯ ಶ್ರೀನಿವಾಸನ್ ಒಂದು ಶಪಥ ಮಾಡಿದ್ದಾರೆ | Filmibeat Kannada
  • 6 years ago
Bigg Boss Kannada Season 5 has completed almost three weeks. Kannada Rajyotsava celebration also happened at Bigg Boss House. At this time, Inspired by the occasion of Kannada Rajyotsava, Jaya Srinivasan makes a strong resolution with the audience as the witness.


ಬಿಗ್ ಬಾಸ್ ಕನ್ನಡ ಸೀಸನ್ 5 ಶುರುವಾಗಿ ಮೂರು ವಾರಗಳು ಕಳೆದಿವೆ. ಅಷ್ಟ್ರಲ್ಲಿ ಮನೆಯಲ್ಲಿ ಸೆಲೆಬ್ರಿಟಿಸ್ ಹಾಗು ಕಾಮನ್ ಪೀಪಲ್ ಎಂಬ ಎರಡು ಗುಂಪುಗಳಾಗಿವೆ. ಎಲ್ಲಿ ನೋಡಿದ್ರು ತಾರತಮ್ಯ ಪಕ್ಷಪಾತಗಳು ಎದ್ದು ಕಾಣಿಸುತ್ತಿವೆ. ಇದರ ಮಧ್ಯ ಬಿಗ್ ಮನೆಯಲ್ಲಿ ಯಾವಾಗ್ಲೂ ಕಾಮನ್ ಪೀಪಲ್ ದಿವಾಕರ್, ರಿಯಾಜ್, ಸಮೀರ್ ಆಚಾರ್ಯ ಜೊತೆಯಲ್ಲೇ ಇರ್ತಾರೆ. ಇನ್ನು ಬಿಗ್ ಮನೆಯಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಸಂಭ್ರಮದಿಂದ ನಡೆಯಿತು. ಇದೆ ಸಂಧರ್ಭದಲ್ಲಿ ಸಂಖ್ಯಾ ಶಾಸ್ತ್ರಜ್ಞ ಜಯ ಶ್ರೀನಿವಾಸನ್ ಒಂದು ಶಪಥ ಮಾಡಿದ್ದು ಎಲ್ಲಿ ಅನ್ಯಾಯ ತಾರತಮ್ಯ ಪಕ್ಷಪಾತ ನಡೆಯುತ್ತೋ ಅಲ್ಲಿ ಧ್ವನಿ ಎತ್ತುತ್ತೇನೆ. ಜನರ ಬೆಂಬಲ ನನ್ನ ಮೇಲಿದೆ ಎಂದು ನಂಬಿದ್ದೇನೆ ಎಂದು ಹೇಳ್ತಾರೆ. ನೀವೂ ಕೂಡ ಜಯ ಶ್ರೀನಿವಾಸನ್ ರ್ ಶಪಥಕ್ಕೆ ಬೆಂಬಲ ನೀಡುತ್ತೀರಾ? ಜಯ ಸ್ರೇನಿವಾಸಂ ಅಂದುಕೊಂಡಂತೆ ಮನೆಯಲ್ಲಿ ಇರಲು ಸಾಧ್ಯನಾ? ಕಾದು ನೋಡೋಣ.
Recommended